Showing posts with label service. Show all posts
Showing posts with label service. Show all posts

Thursday, May 30, 2013

ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆ ಯ ಉದ್ಯೋಗವಕಾಶ.

ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆ ಯ ಉದ್ಯೋಗವಕಾಶ.

ಗಣಿತ,ಅರ್ಥಶಾಸ್ತ್ರ, ಆಂಗ್ಲಭಾಷೆ, ವಾಣಿಜ್ಯ ವಿಷಯಗಳನ್ನು ಬೊಧಿಸಲು.

ವಿವರಗಳಿಗೆ ಸಂಪರ್ಕಿಸಿ:

ಶ್ರೀ.ರೋಹಿತ್ ಕುಮಾರ್,
ಪ್ರಾಂಶುಪಾಲರು,
ಬ್ರೈಟ್ ವೇ ಪಿ.ಯು. ಕಾಲೇಜ್,
ನಂ:105, 12 ನೇ ಮೈನ್,
ಬಿ.ಹೆಚ್.ಸಿ.ಎಸ್ ಲೇ ಔಟ್ ನ ಎದುರು,
ಗೌಡನಪಾಲ್ಯ ದ ಹತ್ತಿರ,
ಸುಬ್ರಮಣ್ಯಪುರ ಅಂಚೆ,
ಉತ್ತರಹಳ್ಳಿ ಹೊಬಳಿ,
ಬೆಂಗಳೂರು-೫೬೦೦೬೧

ಸಂಪರ್ಕಕ್ಕೆ ದೂರವಾಣಿ: 2665388

ಸುಮಾರು  ಹದಿಮೂರು ಸಾವಿರದವರೆಗೆ ಸಂಬಳ ನೀಡಬಹುದು. ಈ ಅವಕಾಶವನ್ನು ನಿರುದ್ಯೋಗ ಸ್ನಾತಕೋತ್ತರ ಪದವಿಧರರು ಸದುಪಯೋಗ ಪಡಿಸಿಕೊಳ್ಳಿ.

Friday, November 18, 2011

"ಸ್ಪರ್ಧಾ ಮಿತ್ರ " ವತಿಯಿಂದ KAS/IAS ಪರೀಕ್ಷೆ ಕುರಿತು ಉಚಿತ ಕಾರ್ಯಾಗಾರ ದಿನಾಂಕ 12 /02 /2012 ಭಾನುವಾರದಂದು ಬೆಳಿಗ್ಗೆ 10 ಘಂಟೆಗೆ

ಎಲ್ಲ ಕನ್ನಡ ಬಂಧುಗಳಿಗೆ ನಮಸ್ತೆ,


ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇದು ಸ್ಪರ್ದಾತ್ಮಕ ಯುಗ, ಕ್ಷಣ ಕ್ಷಣಕ್ಕೂ ಸ್ಪರ್ಧೆ ...???!!!

ಸ್ಪರ್ಧಾ ಪ್ರಪಂಚದಲ್ಲಿ ಎಂಟೆದೆಯ ಭಂಟರಾದ ಕನ್ನಡಿಗರು ಮುನ್ನುಗ್ಗಿ ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸಿ, ಕರುನಾಡಿನ ಕೀರ್ತಿಯನ್ನು ಎಲ್ಲೆಡೆ ಪಸರಿಸಿ, ಹಡೆದ ತಂದೆತಾಯಿಗಳಿಗೆ, ಜನ್ಮ ಕೊಟ್ಟ ಈ ಕರುನಾಡಿಗೆ ಕೀರ್ತಿ ತರಬೇಕೆಂಬುದೆ "ಚುಕ್ಕಿ ಸಂಸ್ಥೆ"  ಯ ಆಶಯ.

ಯಾವುದೇ ಪರೀಕ್ಷೆಗೆ ಸಿದ್ದರಾಗಬೇಕಾದರೆ  ತರಭೇತಿ ಅವಶ್ಯಕ. ನುರಿತ ವಿಷಯ ಪಾಂಡಿತ್ಯ ಉಳ್ಳ ತರಬೇತುದಾರರಿಂದ ತರಬೇತಿ ಪಡೆದು  , ಅವರ ಮಾರ್ಗದರ್ಶನದ ಜೊತೆಗೆ, ನಿಮ್ಮ ಪರಿಶ್ರಮ, ಛಲ, ಸವಾಲುಗಳನ್ನು ಭೇದಿಸುವ ಎದೆಗಾರಿಕೆ,  ಶ್ರದ್ದೆ   ಇದ್ದರೆ ಸ್ಪರ್ಧಾತ್ಮಕ   ಪರೀಕ್ಷೆಗಳಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ಸ್ಪರ್ಧಾರ್ತಿ   ಗಳ  ಕನಸುಗಳಿಗೆ ಭರವಸೆ ಮೂಡಿಸುವ , ಅಪಾರ ಪಾಂಡಿತ್ಯ ಹೊಂದಿರುವ , ಸಮಾಜಮುಖಿ, ಸ್ನೇಹಶೀಲ ಸ್ಪರ್ಧಾತ್ಮಕ ಪರೀಕ್ಷೆಗಳ ತರಭೇತಿ ಕೇಂದ್ರ ಕರುನಾಡ ರಾಜಧಾನಿಯಲ್ಲಿ ಜನ್ಮ ತಾಳಿದೆ.


ಅದುವೇ " ಸ್ಪರ್ಧಾ ಮಿತ್ರ ಸ್ಪರ್ಧಾತ್ಮಕ ಪರೀಕ್ಷೆಗಳ ತರಭೇತಿ ಕೇಂದ್ರ". ವಿಜಯನಗರ ಸಮೀಪವಿರುವ, ಆರ್.ಪಿ.ಸಿ ಲೇಔಟ್ ಬಸ್ ನಿಲ್ದಾಣದ ಸಮೀಪ ಹಂಪಿನಗರ ಅಂಚೆ ಕಚೇರಿ ಗೆ ಹೋಗುವ ರಸ್ತೆಯಲ್ಲಿ, ೮ ನೇ ಮೇನ್ ನ PRAKAASH YOGI INTERNATIONAL FOUNDATION (R) ನ ಕಟ್ಟಡ ಡ ಮೂರನೇ ಮಹಡಿಯಲ್ಲಿ ಜ್ನಾನಾರ್ಥಿಗಳ ಕನಸುಗಳಿಗೆ ಭರವಸೆ ಮೂಡಿಸುವ ಸ್ಪರ್ಧಾ ಮಿತ್ರ , ಎಲ್ಲಾ ಸ್ಪರ್ಧಾರ್ತಿ ಗಳನ್ನು ಕೈ ಬಿಸಿ ಕರೆಯುತ್ತಿದೆ. ಯಾರಿಗೂ ಯಾವುದೇ ರೀತಿಯಲ್ಲಿ ಹೊರೆಯಾಗದ ರೀತಿಯಲ್ಲಿ , ವಿಷಯ ನೈಪುಣ್ಯತೆ ಪಡೆದ ವಿಶೇಷ ಪರಿಣಿತ  ರಿಂದ   ಇಲ್ಲಿ ತರಭೇತಿ ಪಡೆಯಬಹುದಾಗಿದೆ.

ದಿನಾಂಕ 12 /02 /2012  ಭಾನುವಾರದಂದು ಬೆಳಿಗ್ಗೆ 10 ಘಂಟೆಗೆ ಸ್ಪರ್ಧಾರ್ತಿಗಳ ಕನಸುಗಳಿಗೆ ಭರವಸೆ ಮೂಡಿಸುವ "ಸ್ಪರ್ಧಾ ಮಿತ್ರ " ವತಿಯಿಂದ  KAS/IAS ಪರೀಕ್ಷೆ ಕುರಿತು ಉಚಿತ ಕಾರ್ಯಾಗಾರ ವನ್ನು ಏರ್ಪಡಿಸಲಾಗಿದೆ. ಹಾಗಾಗಿ ಆಸಕ್ತ ವಿದ್ಯಾರ್ಥಿಗಳು/ಸ್ಪರ್ಧಾರ್ತಿಗಳು ಇದರ ಅನುಕೂಲ ಪಡೆದುಕೊಂಡು ನಾಗರಿಕ ಸೇವೆಗಳ ಉನ್ನತ ಸ್ಥಾನಗಳನ್ನು ಅಲಂಕರಿಸಲಿ ಎಂಬುದೇ ನಮ್ಮ ಭಿನ್ನಹ.

ವಿವರಗಳಿಗಾಗಿ ಈ ದೂರವಾಣಿ ಸಂಖ್ಯೆಗಳನ್ನು  ಸಂಪರ್ಕಿಸಿ.
೦೧: 08023202044
೦೨: 9611396947
೦೩: 8277198744



ನಿಮಗೆ ತಿಳಿದಿರುವ ಮಾಹಿತಿಗಳನ್ನು kannadaspardayodharu @ gmail.com ಅಥವಾ chukkisamsthe@ gmail ಮಿಂಚೆ ಗೆ ಕಳುಹಿಸಿ . ಜ್ಞಾನವನ್ನು ಹಂಚಿಕೊಳ್ಳೋಣ, ಮಾಹಿತಿ ತಿಳಿದು ಜಾಗೃತರಾಗೋಣ.

http://kannadaspardayodharu.blogspot.com

ಕನ್ನಡ ಉಸಿರಾಗಲಿ, ಕರುನಾಡು ಹಸಿರಾಗಲಿ ...

--

* ಚುಕ್ಕಿ*
ಬಿಂದುವಿನಿಂದ ಅನಂತದೆಡೆಗೆ..........
(ಕನ್ನಡ ಉಸಿರಾಗಲಿ..ಕರುನಾಡು ಹಸಿರಾಗಲಿ)
+91-9480211007

Friday, February 29, 2008

ಕಟ್ಟೋಣ ಹೊಸ ನಾಡ............



ಆತ್ಮಿಯರೇ....

"ಯುವ ಶಕ್ತಿಯ ಸಮುದಾಯದ ಸಮರ್ಪಕ ಸಹಬಾಗಿತ್ವದಿಂದ " ಮಾತ್ರ "ನಮ್ಮ ದೇಶದ ಹಣೆಬರಹವನ್ನು ಬದಲಿಸಲು ಸಾದ್ಯ" ಎಂದು ನಂಬಿರುವ ಕೆಲವು ಹುಚ್ಚು ಗೆಳೆಯರು ಸೇರಿಕೊಂಡು ಕಟ್ಟಿರೋ ಒಂದು ಸಂಸ್ಥೆ........ಚುಕ್ಕಿ...........ಬಿಂದುವಿನಿಂದ ಅನಂತದೆಡೆಗೆ ಪಯಣ ಹೊರಟಿರೋ ಯುವ ಸೈನಿಕರು ನಾವುಗಳು........ಈಡಿ ಜಗತ್ತನ್ನೇ ಬದಲಿಸೋ ಶಕ್ತಿ ನಮ್ಮಲ್ಲಿದೆಯೋ ಇಲ್ವೋ ಗೊತ್ತಿಲ್ಲ.......ಅದ್ರೆ ನಮ್ಮ ಸುತ್ತಲ ಸಮುದಾಯದಲ್ಲಿ ಆರೋಗ್ಯಕರ ಬದಲಾವನೆಯನ್ನ,ಬೆಳವಣಿಗೆ ಯನ್ನು ನಮಗೆ ತರಲಿಕ್ಕೆ ಸಾದ್ಯ ide........ನಮ್ಮ ಸುದಾರನೆಯ ಅಳಿಲು ಪ್ರಯತ್ನಕ್ಕೆ,ಅಳಿಲು ಸೇವೆಗೆ,ನಿಮ್ಮ ಸಹಕಾರ,ಮಾರ್ಗದರ್ಶನ,ಆಶಿರ್ವಾದವಿರಲಿ...............

ನಿಮ್ಮಿಂದಲೂ ಕೂಡ ಈ ಸಮಾಜಕ್ಕೆ ,ತಾಯ್ನೆಲಕ್ಕೆ ,ಸುತ್ತಲ ಸಮುದಾಯಕ್ಕೆ ಏನಾದರೂ,ಕಿಂಚಿತ್ತಾದರೂ ಮಾಡ್ಲಿಕ್ಕೆ ಸಾದ್ಯ ಇದೆ..........ಹಾಗನ್ನಿಸುದಿಲ್ವೆ......????!!!!!!!...ಖಂಡಿತ ....ಹಾಗಾದರೆ ಬನ್ನಿ.....ಸಾಂಘಿಕ ಪ್ರಯತ್ನದ ಮೂಲಕ ಸುದಾರನೆಯ ಬೀಜ ಬಿತ್ತೋಣ..............ಒಂದು ಕರೆ ಇರಲಿ..........೯೯೬೪೪೩೮೩೯೩.........


ನಿಮ್ಮ ಅನಿಸಿಕೆಗಳಿಗೆ ಸ್ವಾಗತ..........

ಚುಕ್ಕಿ ಸಂಸ್ಥೆ (ರಿ).

. ಬಿಂದುವಿನಿಂದ ಅನಂತದೆಡೆಗೆ .......