Friday, March 7, 2008

ಗುರಿ - ಉದ್ದೇಶ -ಕನಸು

*********ಸಂಸ್ಥೆಯ ಕನಸುಗಳು*******


ಪ್ರಪಂಚವನ್ನ ಬದಲಿಸಲು,ಸುದಾರನೆಯನ್ನ ತರಲು ಇರುವ ಪ್ರಮುಖ ಅಸ್ತ್ರ ಅಂದರೆ, ಅದು "ಶಿಕ್ಷಣ " , ಮಾತ್ರ........ಅದರಿಂದ ಎಂತಹುದೇ ಆದ ಪವಾಡವನ್ನ ಸ್ರುಸ್ತಿಸಬಹುದು........ನಾವೆಲ್ಲ ಓದಿಕೊಂಡಿರೋ ಯುವಕರು.........ಹಾಗಾಗಿ........ಸುದಾರಣೆಗೆ ನಾವು ಬಳಸೋ ಅಸ್ತ್ರ........." ಶೈಕ್ಷಣಿಕ ಜಾಗೃತಿ , ಅದರ ಮೂಲಕ ಬದುಕಿನ ಅಂತರಂಗ ,ಬಹಿರಂಗ ವಿಕಸನ "..ಶಿಕ್ಷಣ, ಜಾಗೃತಿ, ವಿಕಸನ ".. ಈ ಸಂಸ್ಥೆಯ ಮೂಲ ಮಂತ್ರಗಳು.....
************ಸಂಸ್ಥೆಯ ಗುರಿಗಳು ***********

೦೧. ಶೈಕ್ಷಣಿಕ ಜಾಗೃತಿ ಮೂಲಕ ಗ್ರಾಮೀನಾಬಿವ್ರುದ್ದಿ.

೦೨. ಯುವಕರಲ್ಲಿ ಪರಿಸರ ಪ್ರಜ್ಞೆ, ಸಾಂಸ್ಕೃತಿಕ ಹಾಗು ಸಾಹಿತ್ಯದ ಅರಿವು muudisuvudu.

೦೩. ಸ್ವಾವಲಂಬಿ ಬದುಕಿನ ನಿರ್ಮಾಣ.

************ಸಂಸ್ಥೆಯ ಉದ್ದೇಶಗಳು*************

೦೧. ಸಂಸ್ಥೆಯ ವತಿಯಿಂದ ಕಾರ್ಯಕ್ಷೇತ್ರದಲ್ಲಿ ಹಿಂದುಳಿದ ಗ್ರಾಮದ ಪ್ರಾಥಮಿಕ/ಪ್ರೌಢ ಶಾಲೆಗಳನ್ನು ಆಯ್ಕೆ ಮಾಡಿ, ಆ ಶಾಲೆಯ ಸರ್ವಾನ್ಗೀನ ಅಭಿವೃದ್ದಿಗೆ ಶ್ರಮಿಸುವುದು.

೦೨. ಶಾಲೆಯಲ್ಲಿ ಓದುತ್ತಿರುವ ಹಿಂದುಳಿದ ಬಡ ಮಕ್ಕಳ ವಿಧ್ಯಭ್ಯಾಸಕ್ಕೆ ಸಹಾಯ,ಸಲಹೆ.

೦೩. ಶಾಲೆಯ ಸಹಯೋಗದಲ್ಲಿ ಗ್ರಾಮದಲ್ಲಿ swacchateya ಅರಿವು ಹಾಗೂ ಪರಿಸರ ಸಂರಕ್ಷಣೆ , ಜಾಗೃತಿ ಅದಾರಿತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

೦೪. ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ವಿವಿಧ ಸಾಂಸ್ಕೃತಿಕ ,ಶೈಕ್ಷಣಿಕ ಸ್ಪರ್ದೆಗಳು ಹಾಗೂ ಶಿಬಿರಗಳನ್ನು ನಡೆಸುವುದು.

೦೫. ಸಂಪನ್ಮೂಲ ವ್ಯಕ್ತಿಗಳಿಂದ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತರಬೇತಿ ಹಾಗು ಮಾರ್ಗದರ್ಶನ.

೦೬. ಇನ್ನಿತರ ಸಂಘ - ಸಂಸ್ಥೆ ಗಳ ಸಹಯೋಗದೊತ್ತಿಗೆ ಗ್ರಾಮಗಳಲ್ಲಿ ಆಗಾಗ್ಗೆ ವಿಸೇಶ ಕಾನೂನು ಶಿಬಿರ, ಆರೋಗ್ಯತಪಾಸಣೆ ಶಿಬಿರ, ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದು.

೦೭. ಸಂಸ್ಥೆಯ ವತಿಯಿಂದ ಕಾರ್ಯಕ್ಷೇತ್ರದಲ್ಲಿ ಸಾಮಾಜಿಕ
ಕಾಳಜಿಗಾಗಿ ದುಡಿದ ಮಹಾನ್ ಚೇತನಗಳನ್ನೂ ಗುರುತಿಸಿ ,ಗೌರವಿಸುವುದು.

೦೮. ಶಾಲೆಗೆ ಅಗತ್ಯವಿರುವ ಶೈಕ್ಷಣಿಕ ಹಾಗು ಅಗತ್ಯ ಸಾಮಗ್ರಿಗಳ ಪೂರೈಕೆ.

೦೯. ಯುವ ಜನರು ಸ್ವಯಂ ಉದ್ಯೋಗ ಕೈಗೊಳ್ಳುವ ನಿಟ್ಟಿನಲ್ಲಿ ಅವರಿಗಿರುವ ಅವಕಾಶಗಳ ಕುರಿತು , ಬಲ್ಲವರಿಂದ ಉಪನ್ಯಾಸ, ಸಹಾಯ ಹಸ್ತ.

೧೦. ಮಕ್ಕಳಲ್ಲಿ , ಯುವಕರಲ್ಲಿ ಓದುವ ಹವ್ಯಾಸವನ್ನು ವ್ರುದ್ದಿಸುವುದು. ಸಾಹಿತ್ಯಕ್ಕೆ ಸಂಬಂಧಿಸಿದಂತೆ ಲೆಕನಗಳ, ಕೃತಿಗಳ ಪ್ರಕಟಣೆ..........

ಹೀಗೆ..........ಹತ್ತು ಹಲವು ಕನಸುಗಳು ನಮ್ಮವು.........ಹಲವರ ಕನಸುಗಳನ್ನ ನನಸು ಮಾಡುವುದೇ ನಮ್ಮ ಅತಿ ದೊಡ್ಡ ಕನಸು.........ನಿಮ್ಮೆಲ್ಲರ ಸಹಕಾರ,ಸಲಹೆ, ಆಶಿರ್ವಾದವಿರಲಿ.........


2 comments:

ramesh said...

olleya preaje aga beku

ramesh said...

olleya nadanna katta beku
namma nidigoskara dudiya beku
tyaga madabeku

ಚುಕ್ಕಿ ಸಂಸ್ಥೆ (ರಿ).

. ಬಿಂದುವಿನಿಂದ ಅನಂತದೆಡೆಗೆ .......