Monday, March 10, 2008

ಬೆಳೆವ ಕಂದನ ತೊದಲ ನುಡಿ..........

ಇದು ಯಾವ ಸಂಸ್ಥೆ..........?!!!!!!!!!!!!!!!
ಇದು ಯಾರ ಸಂಸ್ಥೆ.................?!!!!!!!!!!!!!!!!!

ನಮ್ಮ ಜೀವಿತದಲ್ಲಿ ಈ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಬೇಕು ಎಂಬ ಉದ್ದೇಶದಿಂದ ಚುಕ್ಕಿ ಸಂಸ್ಥೆ ಹುಟ್ಟಿಕೊಂಡಿದೆ...........ಈ ಉತ್ತುಮ ಕೊಡುಗೆ ಎಂದೆರೆ....." ನಿಸ್ವಾರ್ಥ ಸೇವೆ".. ನಿಸ್ವಾರ್ಥ ಸೇವೆಯ ಮೂಲಕ ಗ್ರಾಮೀನಾಭಿವ್ರುದ್ದಿ, ಆ ಮೂಲಕ ಭಾರತದ ಅಭಿವೃದ್ದಿ. ಅದರೊತ್ತಿಗೆ ಸಮಾಜದ ಸರ್ವತೋಮುಕ ಅಬಿವ್ರುದ್ದಿ ನಮ್ಮ ಧ್ಯೇಯ..
ಇದು ಶ್ರೀಮಂತರ, samaya saadakara , ಮತೀಯ ವಾದಿಗಳ, ಸ್ವಾರ್ಥ ಸಾದಕರ ಸಂಸ್ಥೆಯಲ್ಲ...ಬದಲಾಗಿ ಬದುಕಿನ kasta galannu edurisi , ಸಾದನೆಯ ಕನಸು ಹೊತ್ತು, ಸಾಗಿ, ಅಲ್ಪಮತ್ತಿನ ಯಶಸ್ಸು ಕಂಡು, ಇನ್ನೂ ಸಾದಿಸಬೇಕೆನೂವ ಉಸ್ತ್ಸಾಹದ ಒಯಸಿಸ್ಸನ್ನು ಇರಿಸಿಕೊಂಡಿರುವ ಮದ್ಯಮ ವರ್ಗದ ಹುಡುಗರ ಕನಸಿನ ಕೂಸು. ಇಲ್ಲಿರುವುದು ಅಮಿತ ಉತ್ಸಾಹ,. ಅಸಾಧಾರಣ ಜ್ಞಾನ ಸಂಪತ್ತು, ಬದುಕಿನಲ್ಲಿ ನವ ಚೈತನ್ಯ ತುಂಬಬಲ್ಲ ಆತ್ಮೀಯ ಮಾತು...ದಾರಿ ಕಾಣದೆ ಕಂಗಾಲಾದ, ಬದುಕು ಸವೆಸಲು ಕಸ್ತವಾದ ಮಂದಿಗೆ ಒಂದಸ್ತು ಆರ್ಥಿಕ ಸಹಾಯ, ಸಲಹೆ, ಮಾರ್ಗದರ್ಶನ...........ನಿಮ್ಮ ಬದುಕಿನ ಪಯಣದಲ್ಲಿ ನಮ್ಮ ಸಾಗತ್ಯ........

"ನಿಸ್ವಾರ್ಥ ಮನಸ್ಸು" ಗಳೇ ಈ ಸಂಸ್ಥೆಯ ಬಂಡವಾಳ.........."ನಿಸ್ವಾರ್ಥ ಸೇವೆ" ನಮ್ಮ ದಾರಿ......"ಅಭಿವೃದ್ದಿ" ನಮ್ಮ ಕನಸು.......ಆಂತರಿಕ ಹಾಗು ಬಹಿರಂಗ ಸಾಧನೆಗೆ ನಮ್ಮ ಮಟ್ಟಿನ ನೆರವು.........ಮುಂದುವರಿಯುತ್ತಿರುವ ಹಳ್ಳಿಗಳ ಮೂಲಕ ನವ ಭಾರತವನ್ನು ಕಟ್ಟುವ ಹಂಬಲ.........ಪ್ರಚಾರ ನಮಗೆ ಅಗತ್ಯವಿಲ್ಲ........ಲಾಬದ ಮಾತಂತೂ ಇಲ್ಲವೇ ಇಲ್ಲ.......ಇಲ್ಲಿರುವುದು ಸಮಾಜ ಮುಖಿಯಾದ , ಅಭಿವೃದ್ದಿ ಪಟದ ದಾರಿ, ಸಮಾಜದ ಸರ್ವಾನ್ಗೀನ ಅಬಿವ್ರುದ್ದಿ............ನಾವು ಸಾಧಿಸಿಯೇ ತೀರುತ್ತೆವೆನ್ನುವ, ಅದಕ್ಕಾಗಿ ನಮ್ಮ ಅಳಿಲು ಸೇವೆ ಗೈಉತ್ತೆನ್ನುವ ನಂಬಿಕೆ ಹೊತ್ತ ಯುವ ಸೈನಿಕರ ಸೈನ್ಯ ಚುಕ್ಕಿ ಸಂಸ್ಥೆ......ನೊಂದವರಿಂದ, ನೊಂದವರ, ನೊಂದವರಿಗಾಗಿ ಇರುವ ಸಂಸ್ಥೆ,,,,,,,,,,,ಕನಸುಗಳನ್ನು ಹುಟ್ಟಿಸುವ ತಾಣ...............ನನಸು ಮಾಡುವ ಜೀವನ ಯಾನ.......
ಒಟ್ಟಿನಲ್ಲಿ ಚುಕ್ಕಿ ಸುಂದರ ಬದುಕು ಕಟ್ಟಿವಲ್ಲಿ ನಿಜವಾದ ಗೆಳೆಯ........

1 comment:

ninnondige......naanirale...... said...

nimma uddesh guribagge tiliyitu.uttama prayatna.

ಚುಕ್ಕಿ ಸಂಸ್ಥೆ (ರಿ).

. ಬಿಂದುವಿನಿಂದ ಅನಂತದೆಡೆಗೆ .......