Sunday, April 27, 2008

ವಿವೇಕ ವಾಣಿ...

ಆತ್ಮಿಯರೇ...ಒಂದು ನಿಮಿಷ ಸ್ವಾಮಿ ವಿವೇಕಾನಂದರ ಈ ವಾಕ್ಯಗಳನ್ನ ಗಮನಿಸಿ....ನಿಮ್ಮಿಂದ ಏನಾದ್ರು ಮಾಡ್ಲಿಕ್ಕೆ ಸಾದ್ಯ ಅಂತ ಒಪ್ಪಿಕೊಲ್ಲೋದಾದ್ರೆ....ನಮಗೊಂದು ಕರೆ ಮಾಡಿ....9902559954

" ಐಶ್ವರ್ಯ ಹೀನರಾದ, ನಿರ್ಭಗ್ಯರಾದ, ವಿವೇಚನಾ ಶಕ್ತಿಯನ್ನು ಕಳೆದುಕೊಂಡು ಪದದಳಿತರಾದ, ಉಪವಾಸದಿಂದ ನರಳುವ, ಕಾದಡಿ ಅಸೂಯೆ ಪಡುವ ನಮ್ಮ ದೇಶದವರನ್ನು ಪ್ರೀತಿಸಿದರೆ, ಅವರು ಮತ್ತೊಮ್ಮೆ ಮೇಲೆ ಯೇಳುವರೆಂದು ನಾನು ನಂಬುತ್ತೇನೆ..ನೂರಾರು ಜನ ಉದಾರ ಹೃದಯರಾದ ಸ್ತ್ರೀ ಪುರುಷರು ಜೀವನದ ಸುಖ ವನ್ನು ಅನುಭವಿಸಬೇಕೆಂಬ ಆಸೆಯಲ್ಲವನ್ನು ತೊರೆದು, ಬಡತನ ಅಜ್ಞಾನ ಕೂಪದಲ್ಲಿ ದಿನೇ ದಿನೇ ಆಳ ಆಳಕ್ಕೆ ಮುಳುಗುತ್ತಿರುವ ನಮ್ಮ ನಾಡಿನ ಲಕ್ಷಾಂತರ ಜನರ ಹಿತಕ್ಕೊಸುಗವಾಗಿ ತವಕಿಸಿ ಯಾವಾಗ ಕೈಲಾದ ಮಟ್ಟಿಗೆ ಕಸ್ಟ ಪದುವರೋ , ಆಗ ಮಾತ್ರ ಭಾರತ ಕಂಡ ಮೇಲೆ ಏಳುವುದು"
------------------------------------ಸ್ವಾಮಿ ವಿವೇಕಾನಂದರು------------------------------

No comments:

ಚುಕ್ಕಿ ಸಂಸ್ಥೆ (ರಿ).

. ಬಿಂದುವಿನಿಂದ ಅನಂತದೆಡೆಗೆ .......